
ನೂರೊಂದು ಕನಸ ಹೊತ್ತು
ಭಾವನೆಗಳನ್ನು ಪೇರಿಸಿ
ಛಾಪಿಸಿದ್ದೆ ಈ ಪ್ರೀತಿಯ ಹೊತ್ತಿಗೆ...
ಮುನ್ನುಡಿಯನು ಬರೆಯಲು ನೀಡಿದರೆ
ಕೊನೆಯ ಮಾತು ಬರೆದು
ಹೀಗೇಕೆ ಬದಿಗೊತ್ತಿದೆ??
ಇದ್ಯಾವುದು ನಾನು ಬರೆಯಬೇಕೆಂದು ಬರೆದಿದ್ದಲ್ಲಾ....ಮನಸೆಂಬ ಹೊಳೆಗೆ ಭಾವನೆಯೆಂಬ ಹುಚ್ಚು ಪ್ರವಾಹ ಬಂದುದರ ಪರಿಣಾಮ...ನನಗನ್ನಿಸಿದ್ದನ್ನು, ಮನಸಿನ ಮೂಲೆಯಲ್ಲಿ ಅವಿತ್ತಿದ್ದದ್ದನ್ನು ಇಲ್ಲಿ ಹರವಿಟ್ಟಿದ್ದೇನೆ....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ