
ನೂರೊಂದು ಕನಸ ಹೊತ್ತು...
ಭಾವನೆಗಳನ್ನು ಪೇರಿಸಿ...
ಛಾಪಿಸಿದ್ದೆ ಈ ಪ್ರೀತಿಯ ಹೊತ್ತಿಗೆ....
ಮುನ್ನುಡಿಯನ್ನು ಬರೆಯಲು ನೀಡಿದರೆ...
ಕೊನೆಯಮಾತು ಬರೆದು ಏಕೆ
ಹೀಗೆ ಬದಿಗೊತ್ತಿದೆ??
ಇದ್ಯಾವುದು ನಾನು ಬರೆಯಬೇಕೆಂದು ಬರೆದಿದ್ದಲ್ಲಾ....ಮನಸೆಂಬ ಹೊಳೆಗೆ ಭಾವನೆಯೆಂಬ ಹುಚ್ಚು ಪ್ರವಾಹ ಬಂದುದರ ಪರಿಣಾಮ...ನನಗನ್ನಿಸಿದ್ದನ್ನು, ಮನಸಿನ ಮೂಲೆಯಲ್ಲಿ ಅವಿತ್ತಿದ್ದದ್ದನ್ನು ಇಲ್ಲಿ ಹರವಿಟ್ಟಿದ್ದೇನೆ....
last line superb!!
ಪ್ರತ್ಯುತ್ತರಅಳಿಸಿ