
ಕಣ್ಮುಚ್ಚಿದರೆ ನೆನಪುಗಳ ಕದ ತೆರೆಯುವುದು....
ಕಣ್ಬಿಟ್ಟರೆ ಕಂಬನಿ ಜಾರುವುದು....
ಏನು ಮಾಡಲಿ ಎಂದರಿಯದ ಜೀವ...
ಇಡೀ ರಾತ್ರಿ ಚಂದ್ರನ ಮೇಲೆ ಗೀಚುತ್ತಿದ್ದೆ ನನ್ನ ನೋವ...
ಇದ್ಯಾವುದು ನಾನು ಬರೆಯಬೇಕೆಂದು ಬರೆದಿದ್ದಲ್ಲಾ....ಮನಸೆಂಬ ಹೊಳೆಗೆ ಭಾವನೆಯೆಂಬ ಹುಚ್ಚು ಪ್ರವಾಹ ಬಂದುದರ ಪರಿಣಾಮ...ನನಗನ್ನಿಸಿದ್ದನ್ನು, ಮನಸಿನ ಮೂಲೆಯಲ್ಲಿ ಅವಿತ್ತಿದ್ದದ್ದನ್ನು ಇಲ್ಲಿ ಹರವಿಟ್ಟಿದ್ದೇನೆ....
ratri kalyode bhaara ansutee !! inna hagalu heege?? nice lines!!
ಪ್ರತ್ಯುತ್ತರಅಳಿಸಿchennagive..innu beku ..
ಪ್ರತ್ಯುತ್ತರಅಳಿಸಿ